Anupama Logoಸುಂದರ ನಾಳೆಗೆ, ಸುಮಧುರ ಬಾಳಿಗೆ
ದಿನನಿತ್ಯದ ಸುದ್ದಿವೀಡಿಯೊ ಸುದ್ದಿಸಾಮಾಜಿಕಅಡುಗೆಬಹಿರ್ಮುಖಬಾಳಬುತ್ತಿಕಥಾಲೋಕಮಕ್ಕಳ ರಂಗಅಂಕಣಗಳುಪ್ರತಿಭೆಸಾಧನೆಈ ಸಮಾಜಪ್ರತಿಬಿಂಬನಿಮ್ಮ ಪತ್ರಮುಖಪುಟನಮ್ಮ ಬಗ್ಗೆ
ಚಂದಾದಾರರಾಗಿ
Anupama Logoಸುಂದರ ನಾಳೆಗೆ, ಸುಮಧುರ ಬಾಳಿಗೆ
  • ಸುದ್ದಿಗಳು
    • ದಿನನಿತ್ಯದ ಸುದ್ದಿ
    • ವೀಡಿಯೊ ಸುದ್ದಿ
  • ಆರೋಗ್ಯ ಮತ್ತು ವೈದ್ಯಕೀಯ
    • ಆರೋಗ್ಯ
    • ವೈದ್ಯಕೀಯ
  • ಜೀವನಶೈಲಿ
    • ಸಾಮಾಜಿಕ
    • ಅಡುಗೆ
    • ಬಹಿರ್ಮುಖ
    • ಬಾಳಬುತ್ತಿ
  • ಕಥೆಗಳು
    • ಕಥಾಲೋಕ
    • ಮಕ್ಕಳ ರಂಗ
  • ಲೇಖನಗಳು
    • ಅಂಕಣಗಳು
    • ಪ್ರತಿಭೆ
    • ಸಾಧನೆ
    • ಈ ಸಮಾಜ
    • ಪ್ರತಿಬಿಂಬ
  • ಗಣ್ಯರ ಅಭಿಪ್ರಾಯ
    • ನಿಮ್ಮ ಪತ್ರ
  • ಮುಖಪುಟ
  • ನಮ್ಮ ಬಗ್ಗೆ
Anupama Logo
WOMENS' MONTHLY MAGAZINE

Operated by: Sanmarga Publication Trust

Address: 1st floor, Hidayath Centre Bibi Alabi Road, Bunder, Mangalore 575 001

Email: anupamamasika@gmail.com

Phone: +91 9535445101 | 8197355848

License No.: RNI No. KARKAN 2010/31373

ಸುದ್ದಿಗಳು

  • ದಿನನಿತ್ಯದ ಸುದ್ದಿ
  • ವೀಡಿಯೊ ಸುದ್ದಿ

ಆರೋಗ್ಯ ಮತ್ತು ವೈದ್ಯಕೀಯ

  • ಆರೋಗ್ಯ
  • ವೈದ್ಯಕೀಯ

ಜೀವನಶೈಲಿ

  • ಸಾಮಾಜಿಕ
  • ಅಡುಗೆ
  • ಬಹಿರ್ಮುಖ
  • ಬಾಳಬುತ್ತಿ

ಕಥೆಗಳು

  • ಕಥಾಲೋಕ
  • ಮಕ್ಕಳ ರಂಗ

ಲೇಖನಗಳು

  • ಅಂಕಣಗಳು
  • ಪ್ರತಿಭೆ
  • ಸಾಧನೆ
  • ಈ ಸಮಾಜ
  • ಪ್ರತಿಬಿಂಬ

ಗಣ್ಯರ ಅಭಿಪ್ರಾಯ

  • ನಿಮ್ಮ ಪತ್ರ
ಮುಖಪುಟ
ನಮ್ಮ ಬಗ್ಗೆ

© 2026 Copyrights by Anupama. All Rights Reserved.

Designed & Developed by CraftyAam

ಮುಖ್ಯ ಸುದ್ದಿ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ
ದಿನನಿತ್ಯದ ಸುದ್ದಿ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

ವಿರಾಜಪೇಟೆ: “ಒಂದು ಪತ್ರಿಕೆಯು ತನ್ನ ಒಳಗಿನ ಗುಣಮಟ್ಟದ ಹೂರಣದಿಂದ ಮಾತ್ರ ಸಮಾಜಕ್ಕೆ ಅಗಾಧವಾದ ಸತ್ವವನ್ನು ನೀಡಲು ಸಾಧ್ಯ. ಕಳೆದ 25 ವರ್ಷಗಳಿಂದ ‘ಅನುಪಮ’ ಪತ್ರಿಕೆಯು ಹೆಣ್ಣುಮಕ್ಕಳ ಸೂಕ್ಷ್ಮ ಸಂವೇದನೆಗಳಿಗೆ ರೆಕ್ಕೆ ಕಟ್ಟಿ, ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ 11-02-2026ರ ಬುಧವಾರದಂದು ಜರುಗಿದ ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿಹಬ್ಬದ ಸಂಭ್ರಮ ಮತ್ತು […]

~anupamamasika@gmail.com

ಹಿಂದಿನ ಸಂಚಿಕೆಗಳು

ಟ್ರೆಂಡಿಂಗ್ ಸುದ್ದಿ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

ದಿನನಿತ್ಯದ ಸುದ್ದಿ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ
ದಿನನಿತ್ಯದ ಸುದ್ದಿ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

-anupamamasika@gmail.com

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ CM ಸಿದ್ದರಾಮಯ್ಯ

ಈ ಸಮಾಜ

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ CM ಸಿದ್ದರಾಮಯ್ಯ

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ CM ಸಿದ್ದರಾಮಯ್ಯ
ಈ ಸಮಾಜ

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ CM ಸಿದ್ದರಾಮಯ್ಯ

-anupamamasika@gmail.com

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ಸಮಾಜ

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಸಮಾಜ

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

-anupamamasika@gmail.com

ಹಿಂದಿನ ಸಂಚಿಕೆಗಳು

ಸುದ್ದಿಗಳು

ಇನ್ನಷ್ಟು
“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ
ದಿನನಿತ್ಯದ ಸುದ್ದಿ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

ವಿರಾಜಪೇಟೆ: “ಒಂದು ಪತ್ರಿಕೆಯು ತನ್ನ ಒಳಗಿನ ಗುಣಮಟ್ಟದ ಹೂರಣದಿಂದ ಮಾತ್ರ ಸಮಾಜಕ್ಕೆ ಅಗಾಧವಾದ ಸತ್ವವನ್ನು ನೀಡಲು ಸಾಧ್ಯ. ಕಳೆದ 25 ವರ್ಷಗಳಿಂದ ‘ಅನುಪಮ’ ಪತ್ರಿಕೆಯು ಹೆಣ್ಣುಮಕ್ಕಳ ಸೂಕ್ಷ್ಮ ಸಂವೇದನೆಗಳಿಗೆ ರೆಕ್ಕೆ ಕಟ್ಟಿ, ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ 11-02-2026ರ ಬುಧವಾರದಂದು ಜರುಗಿದ ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿಹಬ್ಬದ ಸಂಭ್ರಮ ಮತ್ತು […]

~anupamamasika@gmail.com

ದಿನನಿತ್ಯದ ಸುದ್ದಿ

ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ
ದಿನನಿತ್ಯದ ಸುದ್ದಿ

ಮುಟ್ಟಿನ ಆರೈಕೆ ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

ಮುಟ್ಟಿನ ಆರೈಕೆ ಸಾಂವಿಧಾನಿಕ ಹಕ್ಕು: 
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು
ದಿನನಿತ್ಯದ ಸುದ್ದಿ

ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ

ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ
ದಿನನಿತ್ಯದ ಸುದ್ದಿ

ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

ವೀಡಿಯೊ ಸುದ್ದಿ

ಇನ್ನಷ್ಟು

ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವು ನಡೆದಿದೆ. ಈ ಕಾರ್ಯಕ್ರಮದಲ್ಲಿ ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ಓದುಗರನ್ನು ಉದ್ದೇಶಿಸಿ ಮಾತನಾಡಿದರು…

“25 ವರ್ಷಗಳ ಹಾದಿಯನ್ನು ವಿವರಿಸಿದ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ ಎಂದರು. ಅನುಪಮ ಮಾಸಿಕ ಡಿಜಿಟಲ್ ರೂಪದಲ್ಲಿ ಯೂ ಬರಲಿದೆ” ಎಂದರು.

“ಇಂತಹ ಪದಗಳನ್ನು ಅನುಪಮದಲ್ಲಿ ಪ್ರಕಟಿಸಬಾರದಿತ್ತು” ಎಂದು ಸ್ವಾಮೀಜಿಯೋರ್ವರು ನನ್ನೊಂದಿಗೆ ಹೇಳಿದ್ದರು…

ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವು ನಡೆದಿದೆ.

ಈ ಕಾರ್ಯಕ್ರಮಕ್ಕೆ ಅಥಿತಿಥಿಗಳಾಗಿ ಬಂದ, ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ, ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡುತ್ತಾ “ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಕಿರುಕುಳವೂ ಮಹಿಳೆಯರನ್ನು ಸಮಾಜದಲ್ಲಿ ಬೆಳೆಯದಂತೆ ಮಾಡುತ್ತದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು” ಎಂದು ಕಿವಿಮಾತು ಹೇಳಿದರು.

“ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಕಿರುಕುಳವೂ ಮಹಿಳೆಯರನ್ನು ಸಮಾಜದಲ್ಲಿ ಬೆಳೆಯದಂತೆ ಮಾಡುತ್ತದೆ…” ಇನ್ಸ್ ಪೆಕ್ಟರ್ ಬಾಲಕೃಷ್ಣ (ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣೆ)

ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.

“ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.

“ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ”ಎಂದು ಹಾರೈಸಿದರು.

ಖ್ಯಾತ ಸಾಹಿತಿ ಡಾ। ಕೆ. ಶರೀಫಾ, ಅನುಪಮ “ಬೆಳ್ಳಿ ಹಬ್ಬ ಸಮಾವೇಶ” ಉದ್ಘಾಟಿಸಿ ಮಾತನಾಡುತ್ತಿರುವುದು…

ಅನುಪಮ ಮಹಿಳಾ ಮಾಸಿಕವು ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಪ್ರಕಟವಾಗುತ್ತಿದ್ದು, ಕಳೆದ 25 ವರ್ಷಗಳಿಂದ ಕರ್ನಾಟಕದ ಮೂಲೆ ಮೂಲೆಗೆ ತಲುಪುತ್ತಿದೆ.

ಅನುಪಮವು ತಾನು ಸವೆಸಿದ ಈ ಹಾದಿಯನ್ನು ಕರ್ನಾಟಕ ಜನತೆಯ ಮುಂದೆ ಇಡಲು ಬಯಸುತ್ತದೆ. ಅದಕ್ಕಾಗಿ ಈ ಕಿರು ಚಿತ್ರವನ್ನು (Anupama Documentry) ರಚಿಸಲಾಗಿದೆ.

ಅನುಪಮ ಮಾಸಿಕ 25 ವರುಷ ನಡೆದು ಬಂದ ಹಾದಿ ಕಿರುಚಿತ್ರ (Anupama 25th Documentry)

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ CM ಸಿದ್ದರಾಮಯ್ಯ

ಲೇಖನಗಳು

ಇನ್ನಷ್ಟು
Main news image
ಪ್ರತಿಬಿಂಬ

ಇರಾನ್‌ನೊಂದಿಗೆ ಸೆಣಸಲು ಶಕ್ತವಾಗಿದೆಯೇ ಇಸ್ರೇಲ್?

~anupamamasika@gmail.com
ಹುಲಿ ಸಾಗಿದ ದಾರಿ…
ಪ್ರತಿಭೆ

ಹುಲಿ ಸಾಗಿದ ದಾರಿ…

-anupamamasika@gmail.com

ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ
ಅಂಕಣಗಳು

ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

-ಮುರ್ಶಿದ್ ಅಲಿ

Main news image
ಪ್ರತಿಬಿಂಬ

ಇರಾನ್‌ನೊಂದಿಗೆ ಸೆಣಸಲು ಶಕ್ತವಾಗಿದೆಯೇ ಇಸ್ರೇಲ್?

~anupamamasika@gmail.com
ಹುಲಿ ಸಾಗಿದ ದಾರಿ…
ಪ್ರತಿಭೆ

ಹುಲಿ ಸಾಗಿದ ದಾರಿ…

-anupamamasika@gmail.com

ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ
ಅಂಕಣಗಳು

ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

-ಮುರ್ಶಿದ್ ಅಲಿ

ಮೈಕ್ರೋಫೋನ್ ಕೈಯಲ್ಲಿ ಹಿಡಿದ ನೂರ್ ಅಬೂ ರುಕ್ಬಾ
ಪ್ರತಿಭೆ

ಮೈಕ್ರೋಫೋನ್ ಕೈಯಲ್ಲಿ ಹಿಡಿದ ನೂರ್ ಅಬೂ ರುಕ್ಬಾ

-ಆಮಿನ ಹೖಫಾ

ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…
ದಿನನಿತ್ಯದ ಸುದ್ದಿ

ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

-anupamamasika@gmail.com

ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ
ದಿನನಿತ್ಯದ ಸುದ್ದಿ

ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ

-anupamamasika@gmail.com

ಸಾಮಾಜಿಕ

ಇನ್ನಷ್ಟು
“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

“ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

-anupamamasika@gmail.com

ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

-anupamamasika@gmail.com

40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

ಬಾಳಬುತ್ತಿ

40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

~ಅಸ್ಮತ್ ವಗ್ಗ

ಇನ್ನಷ್ಟು ಓದಿ

  • ಏರಿ ರೇಷ್ಮೆ ಚಿಣುರು ಪೋಷಣೆ – ಹಳ್ಳಿಯ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ
  • ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

ಅಡುಗೆ

ಇನ್ನಷ್ಟು
ಫುಡ್ ಪ್ಯಾಕೆಟ್ ಮೇಲೆ ಇನ್ಮುಂದೆ ‘ಹೈಡ್ ಅಂಡ್ ಸೀಕ್’ ಆಟ ನಡೆಯಲ್ಲ: 
ಗ್ರಾಹಕರಿಗಾಗಿ ಬದಲಾಗಲಿದೆ ನಿಯಮ!

ಫುಡ್ ಪ್ಯಾಕೆಟ್ ಮೇಲೆ ಇನ್ಮುಂದೆ ‘ಹೈಡ್ ಅಂಡ್ ಸೀಕ್’ ಆಟ ನಡೆಯಲ್ಲ: ಗ್ರಾಹಕರಿಗಾಗಿ ಬದಲಾಗಲಿದೆ ನಿಯಮ!

ವಿಶ್ವದ ಅತ್ಯಂತ ರುಚಿಕರ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ನಗರವೇ ಫಸ್ಟ್!

ವಿಶ್ವದ ಅತ್ಯಂತ ರುಚಿಕರ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ನಗರವೇ ಫಸ್ಟ್!

ಟರ್ಕಿಶ್ ಪಿಝ್ಝ

ಟರ್ಕಿಶ್ ಪಿಝ್ಝ

ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: 
ಮಾಡುವ ವಿಧಾನ ಹೇಗೆ?

ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: ಮಾಡುವ ವಿಧಾನ ಹೇಗೆ?

ಫುಡ್ ಪ್ಯಾಕೆಟ್ ಮೇಲೆ ಇನ್ಮುಂದೆ ‘ಹೈಡ್ ಅಂಡ್ ಸೀಕ್’ ಆಟ ನಡೆಯಲ್ಲ: 
ಗ್ರಾಹಕರಿಗಾಗಿ ಬದಲಾಗಲಿದೆ ನಿಯಮ!

ಫುಡ್ ಪ್ಯಾಕೆಟ್ ಮೇಲೆ ಇನ್ಮುಂದೆ ‘ಹೈಡ್ ಅಂಡ್ ಸೀಕ್’ ಆಟ ನಡೆಯಲ್ಲ: ಗ್ರಾಹಕರಿಗಾಗಿ ಬದಲಾಗಲಿದೆ ನಿಯಮ!

ವಿಶ್ವದ ಅತ್ಯಂತ ರುಚಿಕರ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ನಗರವೇ ಫಸ್ಟ್!

ವಿಶ್ವದ ಅತ್ಯಂತ ರುಚಿಕರ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ನಗರವೇ ಫಸ್ಟ್!

ಟರ್ಕಿಶ್ ಪಿಝ್ಝ

ಟರ್ಕಿಶ್ ಪಿಝ್ಝ

ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: 
ಮಾಡುವ ವಿಧಾನ ಹೇಗೆ?

ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: ಮಾಡುವ ವಿಧಾನ ಹೇಗೆ?

ಆರೋಗ್ಯ

ಇನ್ನಷ್ಟು
ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? 
ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

~anupamamasika@gmail.com

ಏನೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಕಾರಣ ಮತ್ತು ಪರಿಹಾರ ಇಲ್ಲಿದೆ..!

ಏನೂ ನೆನಪಿನಲ್ಲಿ ಉಳಿಯುತ್ತಿಲ್ಲವೇ? ಕಾರಣ ಮತ್ತು ಪರಿಹಾರ ಇಲ್ಲಿದೆ..!

~anupamamasika@gmail.com

ವೈದ್ಯಕೀಯ

ಇನ್ನಷ್ಟು
ಮಧ್ಯಾಹ್ನ ಊಟ ಮಾಡಿದ ಕೂಡಲೇ ನಿದ್ದೆ ಬರುತ್ತದೆಯೇ? ಕಾರಣ ಇಲ್ಲಿದೆ…!

ಮಧ್ಯಾಹ್ನ ಊಟ ಮಾಡಿದ ಕೂಡಲೇ ನಿದ್ದೆ ಬರುತ್ತದೆಯೇ? ಕಾರಣ ಇಲ್ಲಿದೆ…!

~anupamamasika@gmail.com

ಋತು ಚಕ್ರಪೂರ್ವ (ಪ್ರಿಮೆನ್ಸ್ಟ್ರುವಲ್) ಸಿಂಡ್ರೋವ್

ಋತು ಚಕ್ರಪೂರ್ವ (ಪ್ರಿಮೆನ್ಸ್ಟ್ರುವಲ್) ಸಿಂಡ್ರೋವ್

~anupamamasika@gmail.com

ಕಥೆಗಳು

ಇನ್ನಷ್ಟು
Main news image
ಕಥಾಲೋಕ

ಬಂಧನ: ಕಥೆ

~ಶಹನಾಝ್ ಎಂ.
Main news image
ಆರೋಗ್ಯ

ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

~anupamamasika@gmail.com